"ನಿಮ್ ಕೆಲಸ ಅವರಿಗೆ ಕೊಟ್ಟು, ನೀವು ಸ್ಟೇಷನ್ ನಲ್ಲಿ ಇರಬಾರದು"► "ಕಾನೂನು ಉಲ್ಲಂಘನೆ ಮಾಡಿದ್ರೆ ಕಠಿಣ ಕ್ರಮ ತೆಗೀಬೇಕು"► ಕಲಬುರಗಿ: ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ#varthabharati #PriyankKharge #police #Kalaburagi #Karnataka